ಶಿವಲಿಂಗೇಗೌಡರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಗ್ಯಾರಂಟಿಯಂತೂ ಸಿದ್ದರಾಮಯ್ಯ ಈಗಾಗಲೇ ನೀಡಿದ್ದಾರೆ, ಆ ಗ್ಯಾರಂಟಿ ಯಾವಾಗ ಜಾರಿಯಾಗುತ್ತೆ ಅಂತ ಕೇಳಲು ಬಂದಿದ್ದರೇ?