ಅಭ್ಯರ್ಥಿಗಳ ಆಯ್ಕೆ ಕೈಕಮಾಂಡ್ ಗೂ ಕಠಿಣ ಸವಾಲಾಗಿದೆ ಯಾಕೆಂದರೆ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಸುಮಾರು 300 ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆಯಾಗಿ ಓಡಾಡಿದರು. ಇವತ್ತು ಬರುವಾಗ ಕರ್ನಾಟಕ ಭವನದಿಂದ ವಿಮಾನ ನಿಲ್ದಾಣದ ಕಡೆ ಹೊರಟ ಕಾರಲ್ಲಿ ಸಿದ್ದರಾಮಯ್ಯ ಮಾತ್ರ ಕಾಣಿಸುತ್ತಾರೆ.