ಜೆಡಿಎಸ್ ಪಕ್ಷದ ಭವಿಷ್ಯ ಕುತೂಹಲಕಾರಿ ಘಟ್ಟ ತಲುಪಿದೆ. ತಮ್ಮೊಂದಿಗೆ ಸಾವಿರಾರು ಕಾರ್ಯಕರ್ತರನ್ನು ಹೊದಿರುವ ಇಬ್ರಾಹಿಂ ಪಕ್ಷ ತಮ್ಮದು ಅಂತಿದ್ದಾರೆ. ಅದನ್ನು ಕಟ್ಟಿ ಬೆಳೆಸಿದ ದೇವೇಗೌಡರಿಗೆ ಇಬ್ರಾಹಿಂ ಮಾತುಗಳಿಂದ ಸಹಜವಾಗೇ ಕೋಪ ಬರುತ್ತದೆ. ಮುಂಬರುವ ದಿನಗಳಲ್ಲಿ ಪಕ್ಷದ ಒಡೆತನ ಕದನ ಕೋರ್ಟ್ ಮೆಟ್ಟಿಲು ಹತ್ತಿದರೆ ಆಶ್ಚರ್ಯವಿಲ್ಲ.