ಹಾಸನ ಕ್ಷೇತ್ರದಲ್ಲಿ ಪುಟ್ಟಸ್ವಾಮಿಗೌಡ ಮತ್ತು ಹೆಚ್ ಡಿ ದೇವೇಗೌಡರ ನಡೆದ ಚುನಾವಣಾ ಹಣಾಹಣಿ ಎಲ್ಲರಿಗೂ ಗೊತ್ತು. ಪುಟ್ಟಸ್ವಾಮಿಗೌಡರು ಎರಡು ಬಾರಿ ದೇವೇಗೌಡರನ್ನು ಸೋಲಿಸಿರುವುದು ಸಹ ನಿಜ. ಕರ್ನಾಟಕ ಸರ್ಕಾರ ಘೋಷಿಸಿರುವ ಕಾರ್ಯಕ್ರಮಗಳು ಶ್ರೇಯಸ್ ಗೆಲುವಿಗೆ ಕಾರಣವಾಗಲಿವೆ ಎಂದು ರಾಜಣ್ಣ ಹೇಳಿದರು.