ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ

ಮಲ್ಲಿಕಾರ್ಜುನ ಸ್ವಾಮಿ ಉದ್ದೇಶಪೂರ್ವಕವಾಗಿ ನಮ್ಮ ವರದಿಗಾರನೊಂದಿಗೆ ಮಾತಾಡದಿರುವ ಸಾಧ್ಯತೆಯಿದೆ ಅಥವಾ ಅವರು ಬೇರೆ ಯಾರದ್ದೋ ಸೂಚನೆ ಮೇರೆಗೆ ಮಾತಾಡದೆ ಹೋಗಿರಬಹುದು. ವಿಚಾರಣೆಗೆ ಕರೆದಿದ್ದರು, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವೆ ಅಂತ ಅವರು ಹೇಳಿದ್ದರೂ ಆಗುತಿತ್ತು, ಆದರೆ ಹೇಳಲಿಲ್ಲ!