ಇಂದು ಕೆಲಕಾಲ ರಸ್ತೆ ತೆರೆದಾಗ ಆದಿ ಕೈಲಾಸದ ಮೂರು ಮತ್ತು ನಾಲ್ಕನೇ ತಂಡದ ಪ್ರಯಾಣಿಕರು ಹಾಗೂ ಇತರೆ ವಾಹನಗಳ ಸಂಚಾರ ಆರಂಭವಾಗುತ್ತಿದ್ದಂತೆ ದಿಢೀರ್ ಗುಡ್ಡ ಬಿರುಕು ಬಿಟ್ಟು, ಕುಸಿಯಲು ಶುರುವಾಗಿದೆ.