ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ

Karnataka Bandh: ಅಸಲಿಗೆ ಅವರು ಬಂದ್ ಅಂದ್ರೆ ಏನಂದುಕೊಂಡಿದ್ದಾರೆ, ಮನೆಗಳಿಗೆ ಹೋಗಿ ಬೀಗ ಹಾಕಿಬಿಡ್ತೀವಾ? ನಮಗೂ ಗೌರವ ಜವಾಬ್ದಾರಿ ಇದೆ. ನಮ್ಮ ಮುಷ್ಕರದಿಂದ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಅಂತ ಶಿವಕುಮಾರ್ ಗೆ ಗೊತ್ತಾಗುತ್ತಿಲ್ಲವೇ? ಎಂದು ನಾಗರಾಜ್ ಹೇಳಿದರು.