ಅಧಿಕಾರ ಶಾಶ್ವತ ಅಲ್ಲ ಅಂತ ತನಗೂ ಗೊತ್ತಿದೆ, ಅಧಿಕಾರ ಇದೆಯಂತ ಮೆರೆಯುವುದು ಸರಿಯಲ್ಲ, ತಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೆ ಕೆಪಿಸಿಸಿ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದೆ ಎಂದು ಪ್ರದೀಪ್ ಹೇಳಿದರು.