ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ವಿವೇಕಾನಂದ ಯಾರು ಅಂತ ಗೊತ್ತಿಲ್ಲದೆ ಏನೆಲ್ಲ ಮಾತಾಡಬೇಡಿ, ವಿವೇಕಾನಂದ ಅನ್ನೋರು ಮೈಸೂರಿನ ಬ್ಲಾಕ್ ಶಿಕ್ಷಣಾಧಿಕಾರಿ ಮತ್ತು ಈಗ ಪ್ರಶ್ನೆಯಲ್ಲಿರುವ ವಿವೇಕಾನಂದನಿಗೆ ವರ್ಗಾ ಆಗಿರೋದು ವಿವಿ ಪುರಂಗೆ, ಮತ್ತು ಅದಿರೋದು ಚಾಮರಾಜ ಕ್ಷೇತ್ರದಲ್ಲಿ, ಆ ಕ್ಷೇತ್ರದ ಶಾಸಕ ಹರೀಶ್ ಗೌಡ ಆಗಿರೋದ್ರಿಂದ ಈ ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದು ಹೇಳುತ್ತಾರೆ.