CM Siddaramaiah: ಪರಿಷತ್​ನಲ್ಲಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು ನೋಡಿ

ವಿರೋಧ ಪಕ್ಷದ ಸದಸ್ಯರ ವಾದ ಅರ್ಥಹೀನವಾದ್ದು ಅಂತ ಮುಖ್ಯಮಂತ್ರಿ ಹೇಳಿದಾಗ ಪೂಜಾರಿ ಪುನಃ ಎದ್ದು ನಿಂತು ಮಾತಾಡಲಾರಂಭಿಸುತ್ತಾರೆ.