ಅವರ ದಾರ್ಷ್ಟ್ಯತೆಯ ಮಾತುಗಳಿಂದ ಸಿಟ್ಟಿಗೇಳುವ ಪತ್ರಕರ್ತರು ಪ್ರಶ್ನೆಗಳ ದಾಳಿಯನ್ನು ತೀವ್ರಗೊಳಿಸಿದಾಗ ಈಶ್ವರಪ್ಪ ಗೋಷ್ಟಿಯನ್ನು ನಿಲ್ಲಿಸಿ ಎದ್ದು ಹೋಗುವ ಬೆದರಿಕೆಯನ್ನೂ ಹಾಕುತ್ತಾರೆ. ಆದರೆ, ತನ್ನ ಬೆದರಿಕೆಗೆ ಬಳ್ಳಾರಿ ಪತ್ರಕರ್ತರು ಮಣಿಯಲಾರರು ಅಂತ ಮನವರಿಕೆಯಾದಾಗ, ಮೆತ್ತಗಾಗಿ ಸಂಯಮದಿಂದ ಮಾತಾಡುತ್ತಾರೆ.