ಕೊಲೆ ನಡೆದ ಜಾಗ

ಆರೋಪಿಯ ಅಹಂಕಾರ, ದರ್ಪ ಮತ್ತು ಕ್ರಿಮಿನಲ್ ಮನಸ್ಥಿತಿಯನ್ನು ಗಮನಿಸಿ. ಹುಟ್ಟಿಸಿದ ಅಪ್ಪ ಹೇಳಿದ ಮಾತನ್ನು ಮಕ್ಕಳು ಕೇಳದ ಜಮಾನಾದಲ್ಲಿ ನಾವಿದ್ದೇವೆ. ಅಂಥದರಲ್ಲಿ ಇವನು ಕಾರಲ್ಲಿ ಕೂತು ತನ್ನ ಹೆಂಡತಿಯ ಮುಂದೆ ಗತ್ತು ಪ್ರದರ್ಶಿಸಲು, ಯುವಕರಿಗೆ ಸಿಗರೇಟು ತಂದುಕೊಡುವಂತೆ ಹೇಳಿದ್ದಾನೆ. ಅವನಿಗೆ ಮೈ ತುಂಬಾ ಕೊಲೆಸ್ಟ್ರಾಲ್ ಅಂತ ಕಾಣುತ್ತೆ. ಪೊಲೀಸರು ಅವನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ.