ಹಿಂದೆ ತಮ್ಮ ತವರು ಕ್ಷೇತ್ರ ಮೈಸೂರಿಂದಲೇ ಬಹಳ ಕಷ್ಟಪಟ್ಟು ಗೆದ್ದಿದ್ದ ಸಿದ್ದರಾಮಯ್ಯ ಈಗ ಚುನಾವಣೆ ನಡೆದರೂ ಸೋಲುವುದು ಗ್ಯಾರಂಟಿ ಎಂದ ಅಶೋಕ; ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನ ಮಂತ್ರಿಯಾಗೋದನ್ನು ಯಾರಿಂದಲೂ ತಪ್ಪಿಸಲಾಗದು ಎಂದರು.