ಇಕ್ಬಾಲ್ ಹುಸ್ಸೇನ್-ಶಾಸಕ

ಬೇರೆ ಜಿಲ್ಲೆಯವರಾದ ಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆ ಜನರ ನಾಡಿಮಿಡಿತವೇ ಗೊತ್ತಿಲ್ಲ, ಅದರೆ ಡಿಕೆ ಸಹೋದರು, ತಾನ ಈ ಜಿಲ್ಲೆಯ ಮಕ್ಕಳು ಇಲ್ಲಿಯ ಜನರ ಕಷ್ಟಸುಖಗಳನ್ನು ಅವರ ಬೇಕು ಬೇಡಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸ್ಸೇನ್ ಹೇಳಿದರು.