ಜಮ್ಮುನಿಂದ ಬಂದಿರುವ ಮುಸ್ಲಿಂ ಮಹಿಳೆ ಸಿದ್ದಿಖಾ ಖಾನ್

ತನಗೆ ಎಲ್ಲ ಧರ್ಮಗಳ ಸ್ನೇಹಿತೆಯರಿದ್ದಾರೆ ಎಂದು ಹೇಳುವ ಸಿದ್ದೀಖಾ, ಆತ್ಮದ ಕರೆಯಿಂದಾಗಿ ಭ್ರಾತೃತ್ವದ ಸಂದೇಶ ಹಂಚಲು ತಾನಿಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರ ಕುಟುಂಬಸ್ಥರಿಂದ ತನಗೆ ಜೀವಭಯವಿದೆ ಹೇಳುವ ಅವರು ಅಯೋಧ್ಯೆಯಲ್ಲಿ ಭ್ರಾತೃತ್ವ, ಸೌಹಾರ್ದತೆ ಮನೆಮಾಡಿವೆ, ಇದೇ ಸಂದೇಶ ತನ್ನ ಕುಟುಂಬದ ಸದಸ್ಯರಿಗೂ ನೀಡುವುದಾಗಿ ಅವರು ಹೇಳುತ್ತಾರೆ.