ಸಂಸದ ಅನಂತ ಕುಮಾರ ಹೆಗಡೆ

ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ರಾಜ್ಯದ ಪ್ರಸ್ತಾವನೆಗಳನ್ನು ತೆಗೆದುಕೊಂಡು ಅಲ್ಲಿಗೆ ಹೋಗಿ ಸಂಬಂಧಪಟ್ಟವರ ಜೊತೆ ಚರ್ಚಿಸಿದರೆ ಎಲ್ಲ ಸರಿಹೋಗುತ್ತದೆ, ಆದರೆ ಮುಖ್ಯಮಂತ್ರಿಗೆ ಅದು ಬೇಕಿಲ್ಲ ಎಂದು ಹೆಗಡೆ ಹೇಳಿದರು.