ಮಾರ್ಗ ಮಧ್ಯೆ ಕೆಟ್ಟುನಿಂತ ಕೆಎಸ್​ಆರ್​ಟಿಸಿ ಬಸ್​ ತಳ್ಳಿದ ವಿದ್ಯಾರ್ಥಿಗಳು!

ಶಿವಮೊಗ್ಗ ಯುವ ನಿಧಿ ಕಾರ್ಯಕ್ರಮದಿಂದ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಸ್​ಆರ್​ಟಿಸಿ ಬಸ್​ ಕೆಟ್ಟು ನಿಂತ್ತಿದ್ದು, ಬಸ್ ಸ್ಟಾರ್ಟ್ ಮಾಡಲು ಹಿಂಬದಿಯಿಂದ ವಿದ್ಯಾರ್ಥಿಗಳು ತಳ್ಳಿದ್ದಾರೆ.