ನಿನ್ನೆ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ರಾಮನಗರ ಮತ್ತು ಚನ್ನಪಟ್ಟಣಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಯವರ ಕೊಡುಗೆ ಏನು ಅಂತ ಡಿಕೆ ಶಿವಕುಮಾರ್ ಕೇಳಿದ್ದರು. ಆದಕ್ಕೆ ಪ್ರತಿಯಾಗಿ; ಮೂರು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದರಾಗಿ ಅಯ್ಕೆಯಾಗಿದ್ದ ಡಿಕೆ ಸುರೇಶ್ ಅವರ ಕೊಡುಗೆ ಏನು ಎಂದು ನಿಖಿಲ್ ಕೇಳಿದರು.