ಮುಖ್ಯ ಶಿಕ್ಷಕಿ ಲಲಿತಮ್ಮ

ಅನ್ನ ನೀರಿಲ್ಲದೆ 30 ವರ್ಷಗಳಿಂದ ಹೊರಗಡೆ ಕೂರಿಸಿದ್ದಾರೆ, ನನಗೆ ದೇವಸ್ಥಾನ ಬೇಕು, ಅದನ್ನು ಕಟ್ಟಿ ಶಾಲೆ ನಡೆಸಿ. ಇಲ್ಲದಿದ್ದರೆ, ಯಾರನ್ನೂ ಬಿಡಲ್ಲ, 9 ಜನರನ್ನು ಬಲಿ ಪಡೆಯುತ್ತೇನೆ ಅಂತ ಅವರು ಹೇಳುತ್ತಾರೆ. ಇವರನ್ನು ನೋಡುತ್ತಿದ್ದರೆ ಶಾಲಾಮಕ್ಕಳ ಭವಿಷ್ಯ ಎಂಥವರ ಕೈಯಲ್ಲಿದೆಯೆಲ್ಲ ಅಂತ ಹೇವರಿಕೆ ಹುಟ್ಟುತ್ತದೆ. ಈ ತಾಯಿ ಲಲಿತಮ್ಮ ಹೆಡ್ ಮಿಸ್ಟ್ರೆಸ್ ಬೇರೆ! ಅವರ ವಿರುದ್ಧ ಇಲಾಖೆ ಮತ್ತು ಆಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೊಡಬೇಕು