ನಿರ್ಮಾಣ ಹಂತದ ಸೇತುವೆ ಮೇಲಿಂದ ಏಣಿ ಮೂಲಕ ಮನೆ‌ ಸೇರಿದ ಮಕ್ಕಳು

ಯಾದಗಿರಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸತತ ಮಳೆ‌ ಹಿನ್ನಲೆ.. ಮಳೆ‌ ಹೊಡೆತಕ್ಕೆ‌ ತತ್ತರಿಸಿದ ಶಾಲಾ ವಿದ್ಯಾರ್ಥಿಗಳು.. ನಿರ್ಮಾಣ ಹಂತದ ಸೇತುವೆ ಮೇಲಿಂದ ಏಣಿ ಮೂಲಕ ಮನೆ‌ ಸೇರಿದ ಮಕ್ಕಳು.. ಏಣಿ ಮೂಲಕ ಮಕ್ಕಳನ್ನ ಕೆಳಗಿಳಿಸಿ ಮನೆಗೆ ಕರೆದುಕೊಂಡು ಹೋದ ಪೋಷಕರು.. ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಮದರಕಲ್ ಬಳಿ ಘಟನೆ..