ಜಿಟಿ ದೇವೇಗೌಡ, ಶಾಸಕ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿದ್ದಾಗ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಕುಳಿತು ಅರ್ಧಗಂಟೆ ತಪಸ್ಸು ಮಾಡಿದ್ದರು ಮತ್ತು ಅವರ ಪ್ರಾರ್ಥನೆಯನ್ನು ದೇವಿ ಕೇಳಿ ರಾಮನ ವಿಗ್ರಹಕ್ಕೆ ಶಿಲೆಯನ್ನು ಒದಗಿಸಿದ್ದಾಳೆ ಎಂದು ಗೌಡರು ಹೇಳಿದರು.