ಇವತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರಕ್ಕೆ ಪ್ರಜ್ವಲ್ ಪ್ರಕರಣವನ್ನು ಜೀವಂತವಾಗಿಡುವುದಷ್ಟೇ ಬೇಕಾಗಿದೆ ಪೆನ್ ಡ್ರೈವ್ ಹಂಚಿದವರು ಯಾರು ಅಂತ ತನಿಖೆ ಮಾಡಿ ಸತ್ಯಾಂಶ ಹೊರತರುವುದು ಬೇಕಿಲ್ಲ, ಇದುವರೆಗೆ ಪೆನ್ ಡ್ರೈವ್ ಹಂಚಿದವರ ಬಂಧನ ಯಾಕಾಗಿಲ್ಲ ಎಂದು ಕೇಳಿದರು.