ಮೀನುಗಾರ ಕುಟುಂಬಗಳ ಸದಸ್ಯರು ಸಚಿವೆಯ ಬಳಿ ತಮ್ಮ ಕಷ್ಟ ಹೇಳಿಕೊಂಡರು. ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಅಧಿಕಾರಿಗಳೂ ಇದ್ದರು.