ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರ ಜೊತೆ ಮಾಧ್ಯಮದವರ ಸಹಕಾರ ಕೂಡ ಬೇಕೆಂದು ವಿಜಯೇಂದ್ರ ಹೇಳಿದರು. ಆವರು ಮಾತಾಡುವಾಗ ಮಾಜಿ ಸಚಿ ಪ್ರಭು ಚೌಹಾನ್ ಕೆಮೆರಾದ ಫ್ರೇಮಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ದೃಶ್ಯ ಹಾಸ್ಯಾಸ್ಪದವಾಗಿ ಕಂಡಿತು.