ತಾವು ಸಾಧ್ಯವಾದರೆ ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವ ಹೇಳಿದರು. ಐಈಡಿ ಸ್ಫೋಟ ಅಂತ ಸಂಶಯ ವ್ಯಕ್ತಡಿಸಲಾಗುತ್ತಿದೆಯಾದರೂ ಅದಿನ್ನೂ ಖಚಿತಪಟ್ಟಿಲ್ಲ, ಸ್ಯಾಂಪಲ್ ಗಳ ಪರಿಶೀಲನೆ ಬಳಿಕವೇ ಸ್ಫೋಟಕ ವಸ್ತುವಿನ ಬಗ್ಗೆ ಗೊತ್ತಾಗಲಿದೆ, ಇದು ಬಹಳ ಸೂಕ್ಷ್ಮ ವಿಷಯವಾಗಿರುವುದರಿಂದ ಹೀಗಿರಬಹುದು ಹಾಗಿರಬಹುದು ಎಂದು ಹೇಳಲಾಗದು ಎಂದು ಪರಮೇಶ್ವರ್ ಹೇಳಿದರು.