ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

Karnataka Assembly Winter Session 2023: ವಿರೋಧ ಪಕ್ಷದ ನಾಯಕ ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನ-ಎರಡರಲ್ಲಿ ಒಂದು ಉತ್ತರ ಕರ್ನಾಟಕದ ಶಾಸಕನಿಗೆ ಬೇಕೇಬೇಕು ಎಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್, ಅದಕ್ಕಾಗಿ ತಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು. ಯಾರದೇ ಮುಲಾಜಿಗೆ ಒಳಗಾಗುವ ಅವಶ್ಯಕತೆ ತನಗಿಲ್ಲ ಎಂದು ವಿಜಯಪುರ ಶಾಸಕ ವರಿಷ್ಠರನ್ನು ಕುಟುಕಿದರು.