ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತೆ ಅಂತ ರಮೇಶ್ ಹೇಳಿರುವುದನ್ನು ಲೇವಡಿ ಮಾಡಿದ ಪಾಟೀಲ್, ಸರ್ಕಾರ ಅಂದರೆ ಅವರು ಪುಟಾಣಿ ಶೇಂಗಾ ವ್ಯಾಪಾರ ಅಂದುಕೊಂಡಿದ್ದಾರಾ? ಚುನಾವಣೆ ಆದ ಮೇಲೆ ಜೆಡಿಎಸ್ 10-15 ಶಾಸಕರು ಮತ್ತು ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಪಾಟೀಲ್ ಹೇಳಿದರು.