ಡಾ ಕೆ ಸುಧಾಕರ್, ಮಾಜಿ ಶಾಸಕ

ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರದ ಅಭಿವೃದ್ಧಿಗಾಗಿ ತಾನು ಅಪಾರವಾಗಿ ಶ್ರಮಿಸಿರುವುದಾಗಿ ಹೇಳುವ ಸುಧಾಕರ್, ಅದೆಲ್ಲವನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಚಿಕ್ಕಬಳ್ಳಾಪುರ ಅಭಿವೃದ್ಧಿ ಶೂನ್ಯವಾಗಿದೆ. ಹಾಗಾಗಿ ತನಗೊಂದು ಅವಕಾವನ್ನು ನೀಡಿದರೆ ಚಿಕ್ಕಬಳ್ಳಾಪುರವನ್ನು ಪುನಃ ಪ್ರಗತಿ ಪಥಕ್ಕೆ ತರುವುದಾಗಿ ಹೇಳಿದರು.