ಸದನದಲ್ಲಿ ವಿಜಯಾನಂದ್ ಕಾಶಪ್ಪನವರ್

ಚರ್ಚೆಗೆ ಮುಖ್ಯಮಂತ್ರಿಯವರು 10 ಜನ ಪಂಚಮಸಾಲಿ ಮುಖಂಡರನ್ನು ಕರೆದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದಾಗ ಎದ್ದುನಿಂತು ಮಾತಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಸಿಸಿ ಪಾಟೀಲ್ ಅವರಿಗೆ ತಾನು ಸಿಎಂ ಕರೆದಿರುವ ವಿಷಯ ಹೇಳಿದಾಗ ಅವರು, ನಮ್ಮ ನಾಯಕರನ್ನು ಒಗ್ಗೂಡಿಸಬೇಕು, ಅವರೆಲ್ಲಿದ್ದಾರೆ ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು ಎಂದು ಸದನಕ್ಕೆ ತಿಳಿಸಿದರು.