ಯೋಗೇಶ್ವರ್ ಮಾಡಿದ ಕೆರೆ ತುಂಬಿಸುವ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳುವ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಏನೂ ಮಾಡಿಲ್ಲ, ಕೆರೆ ತುಂಬಿಸುವ ಯೋಜನೆಗೆ ಹಣ ನೀಡಿದ್ದು ತಮ್ಮ ಸರ್ಕಾರ, ಒಂದು ರಸ್ತೆಯನ್ನು ಮಾಡಿಸುವುದು ಸಹ ಕುಮಾರಸ್ವಾಮಿಗೆ ಸಾಧ್ಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.