ಇಂದು ಬೆಜೆಪಿ ಸೇರಿದ ಬಳಿಕ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಜನಾರ್ಧನ ರೆಡ್ಡಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಮತ್ತು ತಮ್ಮೊಂದಿಗೆ ಕುಳಿತಿದ್ದ ಎಲ್ಲ ನಾಯಕರಿಗೆ ಧನ್ಯವಾದ ಹೇಳುವಾಗ ಶ್ರೀರಾಮುಲು ಅವರನ್ನು ಆತ್ಮೀಯ ಸ್ನೇಹಿತ ಅಂತ ಸಂಬೋಧಿಸಿದರು. ನಿಮಗೆ ನೆನಪಿರಬಹುದು, ವಿಧಾನಸಭಾ ಚುನಾವಣೆಗೆ ಮೊದಲು ಜನಾರ್ಧನ ರೆಡ್ಡಿಯನ್ನು ವಾವಸ್ಸು ಪಕ್ಷಕ್ಕೆ ಸೇರಿಸಲು ಶ್ರೀರಾಮುಲು ಭಗೀರಥ ಪ್ರಯತ್ನ ನಡೆಸಿದ್ದರು