ಶಿವಕುಮಾರ್ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹುಕ್ಕೇರಿಗೆ ಆಗಮಿಸಿದ್ದರು ಮತ್ತು ಅವರ ಪ್ರವಾಸದ ಬಗ್ಗೆ ಬೆಳಗಾವಿಯ ಶಾಸಕರಿಗಾಗಲೀ, ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಗಳಿಗಾಗಲೀ ಮಾಹಿತಿ ಇರಲಿಲ್ಲ. ಹಾಗಾಗೇ, ಸತೀಶ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು ಎಂದು ಸವದಿ ಹೇಳಿದರು