ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ತರುತ್ತದೆ ಸನಾತನ ಧರ್ಮದಲ್ಲಿ ಹೇಳಲಾಗಿದೆ. ಆದರೆ ತುಳಸಿ ಗಿಡಕ್ಕೆ ಕೆಲವು ದಿನ ಮಾತ್ರ ನೀರು ಹಾಕುವಂತಿಲ್ಲ. ಯಾಕೆಂದ್ರೆ ಆ ದಿನಗಳು ನಿಮ್ಮ ಜೀವನದಲ್ಲಿ ದುರದೃಷ್ಟವನ್ನು ತರುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನಗಳಲ್ಲಿ ತುಳಸಿಗೆ ನೀರು ಹಾಕಬೇಡಿ. ಆ ದಿನಗಳು ಯಾವುವು ಎಂದು ತಿಳಿದುಕೊಳ್ಳೋಣ.