ಕೊಲೆಯಾಗಿರುವ ಮಮತಾ ಚನ್ನಪಟ್ಟಣದವರಾದರೆ ಲೋಕನಾಥ ಕೆಆರ್ ಪುರಂನವರು. ಮಮತಾ ಪೋಷಕರು ವರದಕ್ಷಿಣೆ ರೂಪದಲ್ಲಿ ಸಾಕಷ್ಟು ಹಣ, ಒಡವೆ ಮತ್ತು ಆಸ್ತಿಯನ್ನು ಕೊಟ್ಟಿದ್ದರೂ ಲೋಕನಾಥ ಸೈಟಿಗಾಗಿ ಪೀಡಿಸುತ್ತಿದ್ದನಂತೆ. ವರದಕ್ಷಿನೆ ಕಿರುಕುಳಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕೇಸು ಕೂಡ ದಾಖಲಾಗಿದೆಯೆಂದು ಮಮತಾ ಪೋಷಕರು ಹೇಳುತ್ತಾರೆ.