ಕೃಷ್ಣ ಭೈರೇಗೌಡ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷವನ್ನು ಬಳಸಿಕೊಂಡು ಅಸೆಂಬ್ಲಿ ಚುನಾವಣೆಯಲ್ಲಿ ಕೈ ಬಿಟ್ಟಿದ್ದು ಕೇಂದ್ರ ಸಚಿವನಿಗೆ ಸಹಜವಾಗೇ ಕೋಪ ತರಿಸಿದೆ, ಆದರೆ ತಮ್ಮ ಕೋಪ ಮತ್ತು ಫ್ರಸ್ಟ್ರೇಷನ್ ಬಿಜೆಪಿ ಮೇಲೆ ತೀರಿಸಿಕೊಳ್ಳಲಾಗಲ್ಲ, ಹಾಗಾಗೇ ಅವರು ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಭೈರೇಗೌಡ ಹೇಳಿದರು.