ಸತ್ಯಮುರ್ತಿಯನ್ನು ಬಂಧಿಸಲು ಹೋದಾಗ ತೀವ್ರ ಪ್ರತಿರೋಧ ಒಡ್ಡಿದ್ದಾನೆ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಮಹೇಂದ್ರ ಎನ್ನುವವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಸತ್ಯಮೂರ್ತಿಯ ಹಿನ್ನೆಲೆ ಬಗ್ಗೆ ಗೊತ್ತಾಗಿಲ್ಲ. ಅವನೇನು ಕೆಲಸ ಮಾಡಿಕೊಂಡಿದ್ದಾನೆ, ಕಲ್ಲೆಸೆಯಲು ಕಾರಣವೇನು ಮೊದಲಾದ ಸಂಗತಿಗಳನ್ನು ಪೊಲಿಸರು ತಮ್ಮ ವಿಚಾರಣೆಯಲ್ಲಿ ಕಂಡುಕೊಳ್ಳಲಿದ್ದಾ