ಸೂರಣಗಿಯಲ್ಲಿ ನವೀನ್ ತಾಯಿ

ದುರಂತ ಸಂಭವಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಪಾಟೀಲ್ ಮೃತರ ಮನಗೆಳಿಗೆ ಭೇಟಿ ನೀಡಿ ಎರಡೆರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದರು. ನಟ ಯಶ್ ಸಹ ಬೆಂಗಳೂರಿಂದ ಸೂರಣಿಗಿಗೆ ಧಾವಿಸಿದ್ದರು. ಮೂರು ಕುಟುಂಬಗಳಿಗೂ ಅವರು ಧನಸಹಾಯ ಮಾಡಿದ ಸಂಗತಿಯನ್ನು ನಾವು ವರದಿ ಮಾಡಿದ್ದೇವೆ. ಅದರೆ ಜೀವದ ಮುಂದೆ ಹಣಕ್ಕೆ ಕಿಮ್ಮತ್ತಿಲ್ಲ.