ದೇವೇಗೌಡ ಅವರು ಕೋರ್ ಕಮಿಟಿ ಅಧ್ಯಕ್ಷರಾಗಿದ್ದರೂ, ಅವರು ಪಬ್ಲಿಕ್ ಅಕೌಂಟ್ಸ್ ಕಮಿಟಿ ಜೊತೆ ಪ್ರವಾಸ ಹೋಗಿದ್ದಾಗ ಅವರ ಹೆಸರಲ್ಲೇ ಮೀಟಿಂಗ್ ಕರೆದು ಅವರ ಅನುಪಸ್ಥಿತಿಯಲ್ಲಿ ಸುರೇಶ್ ಗೌಡರನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆಯಂತೆ. ಪಕ್ಷಕ್ಕೆ ತಾನ್ಯಾಕೆ ಬೇಡವಾಗದ್ದೇನೆ ಅಂತ ಕುಮಾರಸ್ವಾಮಿಯವರೇ ಹೇಳಬೇಕು ಎಂದು ದೇವೇಗೌಡ ಹೇಳುತ್ತಾರೆ.