ಅಯೋಧ್ಯೆಯಲ್ಲಿ ಅಷ್ಟ ಸಹಸ್ರ ಯಗ್ಯ

ರವಿವಾರ ಆರಂಭಗೊಂಡಿರುವ ಅಷ್ಟೋತ್ತರ ಸಹಸ್ರ ಯಗ್ಯ ರಾಮಮಂದಿರ ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22 ರಂದು ಪೂರ್ಣಗೊಳ್ಳಲಿದೆ. ಆ ದಿನಾಂಕವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಯಜ್ಞಕಾರ್ಯ ಆರಂಭಿಸಲಾಯಿತೇ ಅಂತ ಕೇಳಿದರೆ, ಅದೊಂದು ಸುಯೋಗದ ಕಾಕತಾಳೀಯ, ಹಾಗೆ ನೋಡಿದರೆ, ಅಷ್ಟೋತ್ತರ ಸಹಸ್ರ ಯಗ್ಯ ಕಾರ್ಯಕ್ರಮವನ್ನು ಒಂದು ವರ್ಷದಷ್ಟು ಹಿಂದೆಯೇ ರೂಪಿಸಲಾಗಿತ್ತು ಅಂತ ಅರ್ಚಕರು ಹೇಳುತ್ತಾರೆ.