ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಶರಣಗೌಡ, ತಮ್ಮ ಅನಿಸಿಕೆ, ಸಲಹೆಗಳನ್ನು ನಿಖಿಲ್ ಗೆ ತಿಳಿಸಿದ್ದು ಅವರು ಅದನ್ನು ಕುಮಾರಸ್ವಾಮಿಯವರಿಗೆ ರವಾನಸಿದ್ದಾರೆ ಎಂದರು. ಅಂದರೆ ಮೈತ್ರಿಗೆ ನಿಮ್ಮ ಅನುಮೋದನೆ ಇದೆಯೇ ಅಂತ ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿರಲಿಲ್ಲ!