ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ವಿಜಯೇಂದ್ರ ವಿರುದ್ಧ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರದಿರೋದು ಸತ್ಯ, ಅದಕ್ಕೆ ಯಾರೆಲ್ಲ ಸಹಿ ಮಾಡಿದ್ದಾರೆ ಅನ್ನೋದನ್ನು ಬಹಿರಂಗಪಡಿಸಲ್ಲ, ಸಹಿ ಮಾಡಿದವರು ಪಕ್ಷದ ಚೌಕಟ್ಟಿನೊಳಗೆ ಇದ್ದುಕೊಂಡು ಅದನ್ನು ಮಾಡಿದ್ದಾರೆ, ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದಿರುವ ಅವರು ತಮ್ಮ ಹೆಸರುಗಳು ಗೌಪ್ಯವಾಗಿರುವುದನ್ನು ಬಯಸಿದ್ದಾರೆ ಎಂದ ಯತ್ನಾಳ್ ಹೇಳಿದರು.