2008 ರ ವಿಧಾನ ಸಭಾ ಚುನಾವಣೆಯಲ್ಲಿ ಸೋತರೂ ಯಡಿಯೂರಪ್ಪ ಅವರು ಸೋಮಣ್ಣರನ್ನು ಕರೆತಂದು ಎಂಎಲ್ ಸಿ ಮಾಡಿದ್ದೂ ಅಲ್ಲದೆ ಮಂತ್ರಿ ಸ್ಥಾನ ಸಹ ನೀಡಿದರು, ಅಗ ಆಸಲಿಗೆ ತಾವು ಪ್ರತಿಭಟನೆ ಮಾಡಬೇಕಿತ್ತು ಅಂತ ರೇಣುಕಾಚಾರ್ಯ ಹೇಳಿದರು. ಕುಟುಂಬ ರಾಜಕಾರಣ ಅಂತ ಸೋಮಣ್ಣ ಹೇಳುತ್ತಾರೆ, ಎಲ್ಲಿದೆ ಕುಟುಂಬ ರಾಜಕಾರಣ? ಯಾವುದು ಕುಟುಂಬ ರಾಜಕಾರಣ ರೇಣುಕಾಚಾರ್ಯ ಪ್ರಶ್ನಿಸಿದರು.