ತನ್ನನ್ನು ಬೆಳೆಸಿದ್ದು ಚನ್ನಪಟ್ಟಣದ ಜನ, ಇವತ್ತು ಕೇಂದ್ರದಲ್ಲಿ ಸಚಿವನಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಕ್ಕದಲ್ಲಿ ಕೂರುವ ಸೌಭಾಗ್ಯ ತನಗೆ ಸಿಕ್ಕಿದ್ದು ಇಲ್ಲಿಯ ಜನರ ಪ್ರೀತಿ ವಿಶ್ವಾಸಗಳಿಂದ, ತನ್ನನ್ನು ಮನೆ ಮಗನಾಗಿ ಬೆಳೆಸಿದ ಜನರ ಕೈ ಯಾವತ್ತೂ ಬಿಡಲ್ಲ, ತನ್ನ ಹಾಗೆ ನಿಖಿಲ್ ಕುಮಾರಸ್ವಾಮಿಯನ್ನೂ ಬೆಳೆಸುವಂತೆ ಕುಮಾರಸ್ವಾಮಿ ಕೋರಿದರು.