ಗೃಹ ಸಚಿವ ಜಿ ಪರಮೇಶ್ವರ್

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಅರೋಪ ಮಾಡಿರುವ ಪ್ರತಿಪಕ್ಷಗಳ ಬಗ್ಗೆ ತೀಕ್ಷ್ಣವಾವ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಇವತ್ತು ಬೆಳಗ್ಗೆಯಷ್ಟೇ ಪೊಲೀಸ್ ಕಮೀಶನರ್ ಫೋನ್ ಮಾಡಿ ಅಪರಾಧಗಳ ವಿಷಯದಲ್ಲಿ ಬ್ರೀಫ್ ಮಾಡುತ್ತಿದ್ದರು, ಸೈಬರ್ ಕ್ರೈಮ್ ಸೇರಿದಂತೆ ಎಲ್ಲ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿವೆ, ಅರೋಪ ಮಾಡುವವರು ಅಂಕಿ ಅಂಶಗಳನ್ನು ನೋಡದೆ ಮಾಡಬಾರದು ಎಂದರು.