ಜನರ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದಿನ ನಡುವೆ ಎದ್ದು ನಿಲ್ಲುವ ಶಿವಕುಮಾರ್ ಎಲ್ಲರಿಗೂ ನಮಸ್ಕರಿಸಿ ಅಭಿನಂದನೆ ಸ್ವೀಕರಿಸುತ್ತಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಿವಕುಮಾರ್ಗೆ ಬೋಕೆ ನೀಡಿ ಸ್ವಾಗತ ಕೋರುತ್ತಾರೆ. ಇದು ಕಾರ್ಮಿಕ ಇಲಾಖೆಯ ಕಾರ್ಯಕ್ರಮ ಆಗಿದ್ದರಿಂದ ಲಾಡ್ ಅವರೇ ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು.