ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಅಧಿವೇಶನ ಕರೆದಲ್ಲಿ, 3-4 ದಿನಗಳನ್ನು ಜಾತಿ ಗಣತಿ ವರದಿ ಮೇಲಿನ ಚರ್ಚೆಗೆ ಇಡಬೇಕು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವರದಿಯ ಬಗ್ಗೆ ಮಾತಾಡಲಿ, ಯಾಕೆಂದರೆ ಅವರ ಸಮುದಾಯದ ಸುಮಾರು 35 ಶಾಸಕರಿದ್ದಾರೆ ಮತ್ತು ಅವರು ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರು, ಎಲ್ಲಾ ಚರ್ಚೆಗಳ ನಂತರ ಸರ್ಕಾರ ಒಂದು ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಎಂದು ಜಾರಕಿಹೊಳಿ ಹೇಳಿದರು.