ಕಾರ್ಮಿಕ ಸಚಿವ ಸಂತೋಷ್ ಲಾಡ್

ಒಂದು ಪಕ್ಷ ಅದು ಕಾನೂನುಬಾಹಿರ ಅಂತಾದರೆ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ತ್ರಿಶೂಲ ಹಂಚದಂತೆ ತಡೆಯಲಾಗುವುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಪತ್ರಿಕಾ ಗೋಷ್ಟಿಗಳಲ್ಲಿ ಇಲ್ಲವೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಚಿವ ಲಾಡ್ ಇಂಗ್ಲಿಷ್ ಭಾಷೆಯ ಪ್ರಯೋಗ ಹೆಚ್ಚು ಮಾಡುತ್ತಾರೆ. ಅದರ ಹಿಂದಿನ ಉದ್ದೇಶವೇನು ಅಂತ ಅವರೇ ಹೇಳಬೇಕು.