ಎಲ್ಲರೂ ಹಿಂದೂತ್ವ ಉಳಿಯಬೇಕಾದರೆ ನೀನು ಸ್ಪರ್ಧಿಸಲೇ ಬೇಕು ಅನ್ನುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ತಾನೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದು, ಮಗ ಕಾಂತೇಶ್ ಗೆ ಹಾವೇರಿ ಟಿಕೆಟ್ ಕೇಳಿದ್ದೆ, ಆದರೆ ಅಲ್ಲಿ ತನಗೆ ಮೋಸವಾಯಿತು, ಕ್ಷೇತ್ರದಲ್ಲಿ ಓಡಾಡುವಾಗಲೇ ತನಗೆ ಯಡಿಯೂರಪ್ಪ ವೈರಿಗಳು ಸಾಕಷ್ಟು ಸಂಖ್ಯೆಯಲ್ಲಿರುವುದು ಗೊತ್ತಾಗಿದೆ ಎಂದು ಈಶ್ವರಪ್ಪ ಹೇಳಿದರು.