ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ

ಒಬ್ಬ ಪತ್ರಕರ್ತ ಅಂದ್ರೆ ನೀವು ತೃಪ್ತರಾಗಿದ್ದೀರಾ ಸರ್ ಅಂತ ಕೇಳುತ್ತಾರೆ. ಅವರ ಮಾತಿಗೆ ಹಾಸ್ಯದ ಧಾಟಿಯಲ್ಲಿ ಉತ್ತರಿಸುವ ಈಶ್ವರಪ್ಪ,‘ತೃಪ್ತನಾಗಿರಲು ನಿಂಗೆ ಮತ್ತೇನಯ್ಯ ಬೇಕು, ಇವತ್ತು ಸಾಯಂಕಾಲ ನಿಮ್ಮ ಮನೆಗೆ ಬಂದು ನಿಮ್ಮ ಪತ್ನಿಯನ್ನು, ಯಾಕಮ್ಮ ನಿಮ್ಮ ಯಜಮಾನರು ತೃಪ್ತರನ್ನಾಗಿಟ್ಟಿಲ್ಲ,’ ಅಂತ ಕೇಳುತ್ತೇನೆ ಅಂದಾಗ, ಅಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು.