ಈ ಮಧ್ಯೆ ಗೃಹ ಲಕ್ಷ್ಮಿ ಯೋಜನೆ ಜಾರಿ ದಿನಾಂಕ ಅಧಿಕೃತ ವಿಳಂಬಕ್ಕೆ ವಿಶೇಷ ಕಾರಣವಿದೆ. ನೋಣವಿನ ಕೆರೆ ಅಜ್ಜಯನ ಪ್ರಸಾದಕ್ಕಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಕಾದಿರುವಂತಿದೆ. ಜುಲೈ 10ರ ವರೆಗೆ ಅಜ್ಜಯ್ಯನ ಪೀಠ ಆಧ್ಯಾತ್ಮಿಕ ಕಾರಣದಿಂದ ದರ್ಶನ ನೀಡ್ತಾ ಇಲ್ಲ. ಜುಲೈ 10ರ ಬಳಿಕ ಅಜ್ಜಯನ ಅನುಮತಿ ಪಡೆದು ಆ ಬಳಿಕ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ.